ಮಾಗಿದವರು ಆಗಿದ್ದು ಆಗಲಿ ಎಲ್ಲವನು ಸಹಿಸಿಕೊಂಡು,
ಹೊಟ್ಟೆಗೆ ಹಾಕಿಕೊಂಡು ತಣ್ಣಗಾಗುತ್ತಾರೆ ಮಾಗುತ್ತಿರುವವರು ಆಗಿಹೋಗಿದ್ದರ ಬಗ್ಗೆ ಸಹಿಸದೆ ಗೊಣಗುತ್ತಾರೆ ಎಳೆಕಾಯಿಗಳು ಯಾವುದನ್ನು ಆಲೋಚಿಸದೆ ತಾವಾಯಿತು ತಮ್ಮ ಕೆಲಸವಾಯಿತೆಂದು ಹಾಗೂ ಏನಾಯಿತು ಎಂಬುದರ ಬಗ್ಗೆ ಅರಿವಿರದೆ ಬದುಕುತ್ತಾರೆ ಮಾಗಿದವರ, ಮಾಗುತ್ತಿರುವವರ ಮತ್ತು ಎಳೆಕಾಯಿಗಳಲ್ಲಿ ನಾನ್ಯಾರು ಎಂದು ಕಂಡುಕೊಳ್ಳಬೇಕು ಮಾಗಿದ ನಿಮ್ಮತನವ ನೋಡಿ ಅನಿಸಿದ್ದು ನಾನು ಎಳೆಕಾಯಿ ಎಂದು ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|