ಜಗಳವಾಡಲು ಕೆಣಕಿದರೆ ನಾನು ಮೌನಿಯಾಗುವೆ.
ಅವಮಾನಿಸಿದರೆ ನಾನು ಅವಮಾನವ ನನ್ನೆದೆಗೆ ತಾಕಿಸಿದೆ ಕಸದಬುಟ್ಟಿಗೆ ಎಸೆವೆ. ದ್ವೇಷ ಎದೆಯಲ್ಲಿ ಇಣುಕಿದರೆ ನಾನು ವಿಷಕುಡಿದು ಬೇರೆಯವನ ಸಾವ ಬಯಸಿದಂತೆಂದು ದ್ವೇಷವ ನಂದಿಸುವೆ. ಗುರಾಯಿಸಿದರೆ ಮುಗುಳು ನಗೆ ಬೀರಿ ಗುರಾಯಿಸಿದವನ ಮರೆತುಬಿಡುವೆ. ಮೋಸಹೋದರೆ ನನ್ನ ಹಿಂದಿನ ಜನ್ಮದ ಕರ್ಮದ ಫಲವೆಂದುಕೊಳುವೆ. ಕೆಣಕಿದ, ಅವಮಾನಿಸಿದ, ದ್ವೇಷಿಸಿದ ಹಾಗೂ ಗುರಾಯಿಸಿದವರಿಗಾಗಿ ನನ್ನಲ್ಲಿ ಸಮಯವಿಲ್ಲ. ನಾನಾಯಿತು ನನ್ನ ಪಾಡಾಯಿತು ಎಂದು ನಲಿವೆ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|